ಮಂಡ್ಯ: ದೇವೇಗೌಡರ ಅಭಿವೃದ್ದಿ, ಸಾಧನೆ ಬಗ್ಗೆ ಟೀಕೆ ಮಾಡುವಷ್ಟು ದೊಡ್ಡವನಲ್ಲ ಎಂದು ಸಚಿವ ಚಲುವರಾಯಸ್ವಾಮಿ ತಾಲ್ಲೂಕಿನ ಕೀಲಾರದಲ್ಲಿ ಹೇಳದರು.
ಪಕ್ಷದ ಮೈತ್ರಿ ಬಗ್ಗೆ ಅಮಿತ್ ಶಾ, ಮೋದಿ ಜೊತೆ ಮಾತಾಡಿದ್ದಾರೆ. ಅದರ ಜೊತೆ ಎಂಪಿಗಳನ್ನ ಕರೆದುಕೊಂಡು ಹೋಗಿ ಸಿಎಂ ನೇತೃತ್ವದಲ್ಲಿ ರಾಜ್ಯದ ನಿಯೋಗ ಪ್ರಧಾನಿ ಭೇಟಿಗೆ ಟೈಂ ಕೇಳಬೇಕಿತ್ತು. ಕಾವೇರಿ ನೀರಿನ ಸಮಸ್ಯೆಯಲ್ಲಿ ರೈತರು ತೊಂದರೆಯಲ್ಲಿದ್ದಾರೆ.
ಇಂತಹ ಸಂದರ್ಭದಲ್ಲಿ ರಾಜ್ಯ ನಿಯೋಗಕ್ಕೆ ಸಮಯ ಕೊಡಿ ಎಂದು ಕೇಳಬಹುದಿತ್ತು.
ಆಗಾ ನಮಗೆ ದೊಡ್ಡ ಶಕ್ತಿ ಬಂದಿರೋದು. ಪಕ್ಷದ ಶಕ್ತಿ ಬೆಳಸೋಕೆ ಅಮಿತ್ ಬಳಿ ಹೋದವರು ಕಾವೇರಿ ವಿಚಾರ ಯಾಕೆ ಮಾತಾಡ್ಲಿಲ್ಲ ಅಂತಾ ಪ್ರಶ್ನೆ ಬರ್ತಿದೆ ಎಂದು ಕೇಳಿದೆ ವರೆತು ಬೇರೆ ಯಾವುದೇ ದೂಷಣೆ ಮಾಡಲ್ಲ ಎಂದು ತಿಳಿಸಿದ್ದಾರೆ.