ಚಾಮರಾಜನಗರ: ಋಗ್ವೇದಿ ಯೂತ್ ಕ್ಲಬ್ ಹಾಗೂ ಜೈಹಿಂದ್ ಪ್ರತಿಷ್ಠಾನ ವತಿಯಿಂದ ನಗರದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರಿ ನಾಯಕ ಚಂದ್ರಶೇಖರ್ ಆಜಾದ್ ರವರ ಪುಣ್ಯ ದಿನ ಸ್ಮರಣೆಯನ್ನು ಫೆಬ್ರವರಿ 27ರ ಮಂಗಳವಾರ ಸಂಜೆ 4:45ಕ್ಕೆ ಹಮ್ಮಿಕೊಳ್ಳಲಾಗಿದೆ.
ಸರ್ವರು ಆಗಮಿಸಿ ಗೌರವ ನಮನ ಸಲ್ಲಿಸಬೇಕಾಗಿ ಋಗ್ವೇದಿ ಯೂತ್ ಕ್ಲಬ್ ನ ಶ್ರಾವ್ಯ ಎಸ್ ಋಗ್ವೇದಿ ಕೋರಿದ್ದಾರೆ.