ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಹಂಪಾಪುರ ಸಮೀಪದ ಹೊಮ್ಮರಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ವರ್ತಕರ ಸಭೆಯಲ್ಲಿ ವಿಘ್ನೇಶ್ವರ ವರ್ತಕರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳಾಗಿ ಆಯ್ಕೆಯಾದವರು:
- ಮಾಯಿಗೌಡ – ಅಧ್ಯಕ್ಷ
- ವಾದಿರಾಜ್ – ಪ್ರಧಾನ ಕಾರ್ಯದರ್ಶಿ
- ಲಿಂಗಣ್ಣ – ಗೌರವಾಧ್ಯಕ್ಷ
- ಅಮಾನುಲ್ಲಾ ಖಾನ್ – ಉಪಾಧ್ಯಕ್ಷ
- ಶಿವರಾಜು – ಸಹ ಕಾರ್ಯದರ್ಶಿ
- ಬವರ್ ಲಾಲ್ – ಖಜಾಂಚಿ
ನಿರ್ದೇಶಕರಾಗಿ: ರವಿ, ಪರಶಿವಮೂರ್ತಿ, ಚಾಮರಾಜು, ಹರೀಂದ್ರ, ವಿಶ್ವನಾಥ್, ಶಿವು, ರಮೇಶ, ಗಜೇಂದ್ರ, ಮಂಜು, ಮತ್ತೊಬ್ಬ ರಮೇಶ್, ಮಹದೇವಸ್ವಾಮಿ, ಕಾಶಿ ಮಹೇಶ್ ಅವರನ್ನು ಆಯ್ಕೆ ಮಾಡಲಾಯಿತು.