ಮೈಸೂರು: ರೋಟರಿ ಭವನದಲ್ಲಿ ಇಂದು ಜಿಕ್ಲಾ ಗವರ್ನರ್ ಎಚ್.ಆರ್. ಕೇಶವ್ ಅವರು ಶಾಲಾ ಮಕ್ಕಳ ವಿಜ್ಞಾನ ಮೇಳವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಎಜಿ ಸತ್ಯನಾರಾಯಣ್ ಸರ್ ರೋಟರಿ ಅಧ್ಯಕ್ಷ ಚನ್ನಕೇಶವ್, ಕಾರ್ಯದರ್ಶಿ ಡಾ.ಪ್ರಸನ್ನ, ರೋಟರಿ ಸದಸ್ಯರಾದ ಆನಂದ್, ರಾಜಶೇಖರ್ ಧರ್ಮಾಪುರ ನಾರಾಯಣ್, ಗಿರೀಶ್, ಡಾ ಬಸವರಾಜ್, ಶ್ಯಾಮ್, ಹೆಚ್.ಆರ್.ಕೃಷ್ಣಕುಮಾರ್ ಇದ್ದರು.