Saturday, May 31, 2025
Google search engine

Homeರಾಜ್ಯಉತ್ತರ ಕನ್ನಡ ಕ್ಷೇತ್ರದ ಜನತೆ ಬದಲಾವಣೆ ಬಯಸಿ ಮತದಾನ ಮಾಡುತ್ತಿದ್ದಾರೆ: ಡಾ. ಅಂಜಲಿ ನಿಂಬಾಳ್ಕರ್

ಉತ್ತರ ಕನ್ನಡ ಕ್ಷೇತ್ರದ ಜನತೆ ಬದಲಾವಣೆ ಬಯಸಿ ಮತದಾನ ಮಾಡುತ್ತಿದ್ದಾರೆ: ಡಾ. ಅಂಜಲಿ ನಿಂಬಾಳ್ಕರ್

ಕಾರವಾರ : ಸಂವಿಧಾನದ ರಕ್ಷಣೆ ಜೊತೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಜನತೆ ಬದಲಾವಣೆ ಬಯಸಿ ಮತದಾನ ಮಾಡುತ್ತಿದ್ದಾರೆ ಎಂದು ಲೋಕಸಭಾ ಕೈ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಹೇಳಿದರು.

ಇಂದು ಮಂಗಳವಾರ ಅವರು ಖಾನಾಪುರ ಮತಗಟ್ಟೆ ಸಂಖ್ಯೆ-೧೧೬ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಗಂಡುಮಕ್ಕಳ ಶಾಲೆಯಲ್ಲಿ ಮತ ಚಲಾಯಿಸಿ ಮಾತನಾಡಿ ಎಂಟು ಕ್ಷೇತ್ರದಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ,ಉತ್ತರ ಕನ್ನಡದಲ್ಲಿ ಬದಲಾವಣೆ ಬಯಸಿ ಹೊಸದೊಂದು ಇತಿಹಾಸ ನಿರ್ಮಿಸಲು ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಸ್ವಯಂ ಪ್ರೇರಿತರಾಗಿ ಮತದಾನ ಮಾಡುತ್ತಿದ್ದಾರೆ, ಮತದಾನ ಸಂವಿಧಾನ ನಮಗೆ ನೀಡಿರುವ ಮಹತ್ವದ ಅಧಿಕಾರ ಪ್ರತಿಯೊಬ್ಬರು ಮತ ಚಲಾಯಿಸಿ ಎಂದರು.

RELATED ARTICLES
- Advertisment -
Google search engine

Most Popular