Wednesday, May 21, 2025
Google search engine

Homeರಾಜ್ಯಸುದ್ದಿಜಾಲಸೌತನಹಳ್ಳಿ ಬಸವರಾಜು ರವರಿಗೆ ಪಿ.ಹೆಚ್.ಡಿ.ಪದವಿ

ಸೌತನಹಳ್ಳಿ ಬಸವರಾಜು ರವರಿಗೆ ಪಿ.ಹೆಚ್.ಡಿ.ಪದವಿ

ಕೆ.ಆರ್.ನಗರ: ಡಾ.ಸಿ.ಎನ್.ಮನು ರವರ ಮಾರ್ಗದರ್ಶನದಲ್ಲಿ ಸೌತನಹಳ್ಳಿ ಬಸವರಾಜ ರವರು ರಾಜ್ಯಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಅಭಿವೃದ್ದಿ ರಾಜಕಾರಣ ಮತ್ತು ಆಡಳಿತ ಕೃಷ್ಣರಾಜನಗರ ಮತ್ತು ಹುಣಸೂರು ತಾಲ್ಲೂಕುಗಳ ಒಂದು ತೌಲನಿಕ ಅಧ್ಯಯನ ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಸದರಿಯವರಿಗೆ ಪಿ.ಹೆಚ್.ಡಿ. ಪದವಿಗೆ ಅಂಗೀಕರಿಸಿದೆ.

RELATED ARTICLES
- Advertisment -
Google search engine

Most Popular