ಚಾಮರಾಜನಗರ: ಮಾಜಿ ಶಾಸಕರು ಮಾಜಿ ಮೇಯರ್ ,ವಿದ್ಯಾ ವಿಕಾಸ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕನ್ನಡಿಗರ ಪ್ರಜಾನುಡಿ ಪತ್ರಿಕೆಯ ವಾಸು ರವರ ಶ್ರದ್ಧಾಂಜಲಿ ಸಭೆಯನ್ನು ಮಾರ್ಚ್ ೧೫ ರಂದು ೬.೩೦ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಏರ್ಪಡಿಸಿದೆ. ಸರ್ವರೂ ಆಗಮಿಸಿ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ನುಡಿ ನಮನ ಸಲ್ಲಿಸಲು ಕೋರಲಾಗಿದೆ.
ಮಾರ್ಚ್ ೧೫ ರಂದು ಪ್ರಜಾನುಡಿ ಪತ್ರಿಕೆಯ ವಾಸು ಶ್ರದ್ಧಾಂಜಲಿ ಸಭೆ
RELATED ARTICLES



