Saturday, April 25, 2026
Google search engine

Homeಸ್ಥಳೀಯಉತ್ತಂಬಳ್ಳಿ , ಕುಂತೂರು ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ : ಜನಗಣತಿ ಕಾರ್ಯ ಪರಿಶೀಲನೆ

ಉತ್ತಂಬಳ್ಳಿ , ಕುಂತೂರು ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ : ಜನಗಣತಿ ಕಾರ್ಯ ಪರಿಶೀಲನೆ

ಚಾಮರಾಜನಗರ :  ಜಿಲ್ಲಾಧಿಕಾರಿ ಶ್ರೀರೂಪ ಅವರು  ಕೊಳ್ಳೇಗಾಲ ತಾಲ್ಲೂಕಿನ ಉತ್ತಂಬಳ್ಳಿ ಹಾಗೂ ಕುಂತೂರು ಗ್ರಾಮಗಳಿಗೆ  ಭೇಟಿ ನೀಡಿ,ಅಭಿವೃದ್ಧಿ ಕಾರ್ಯಗಳು ಹಾಗೂ ಜನಗಣತಿ 2027ರ ಸಂಬಂಧಿತ ಪ್ರಗತಿಯನ್ನು ಪರಿಶೀಲಿಸಿದರು.

ಕ್ಷೇತ್ರ ಮಟ್ಟದ ಕಾರ್ಯಪದ್ಧತಿ, ಅಧಿಕಾರಿಗಳ ಕಾರ್ಯನಿರ್ವಹಣೆ ಹಾಗೂ ಬಾಕಿ ಇರುವ ಕೆಲಸಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ, ಸಂಬಂಧಿತ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು  ಜಿಲ್ಲಾಧಿಕಾರಿಗಳು ನೀಡಿದರು.

RELATED ARTICLES
- Advertisment -
Google search engine

Most Popular