Sunday, June 8, 2025
Google search engine

Homeರಾಜ್ಯಲೋಕಸಭೆ ಚುನಾವಣೆ ಬಹಿಷ್ಕರಿಸಿದ ಬೂದಿತಿಟ್ಟು ಗ್ರಾಮದ ತಮಿಳರ ಕಾಲೋನಿಯ ಗ್ರಾಮಸ್ಥರು

ಲೋಕಸಭೆ ಚುನಾವಣೆ ಬಹಿಷ್ಕರಿಸಿದ ಬೂದಿತಿಟ್ಟು ಗ್ರಾಮದ ತಮಿಳರ ಕಾಲೋನಿಯ ಗ್ರಾಮಸ್ಥರು

ಮೈಸೂರು: ಚೌತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದಿತಿಟ್ಟು ಗ್ರಾಮದ ತಮಿಳರ ಕಾಲೋನಿಯಲ್ಲಿ ಸುಮಾರು ಒಂದು ತಿಂಗಳಿನಿಂದ ನಲ್ಲಿಗಳಲ್ಲಿ ಬಾರದ ನೀರು ಲೋಕಸಭೆ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ.

ಜಲ್ ಜೀವನ್ ಮಿಷನ್ ಗುತ್ತಿಗೆ ಪಡೆದ ಗುತ್ತಿಗೆದಾರರ ಹಾಗೂ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ.

ಈ ಗ್ರಾಮದ ಬಹುಪಾಲು ಜನರು ಕೂಲಿ ಕಾರ್ಮಿಕರಾಗಿದ್ದು, ದಿನದ ಕೂಲಿಯನ್ನು ಬಿಟ್ಟು ಒಂದು ಬಿಂದಿಗೆ ನೀರಿಗಾಗಿ  ಕಾಯಬೇಕಾಗಿದೆ.

RELATED ARTICLES
- Advertisment -
Google search engine

Most Popular