Tuesday, May 20, 2025
Google search engine

Homeರಾಜ್ಯಮಳೆ ಹಾನಿ ವೀಕ್ಷಣೆಗೆ ವಾರ್ ರೂಮ್‌ಗೆ ಸಿಎಂ-ಡಿಸಿಎಂ ಭೇಟಿ

ಮಳೆ ಹಾನಿ ವೀಕ್ಷಣೆಗೆ ವಾರ್ ರೂಮ್‌ಗೆ ಸಿಎಂ-ಡಿಸಿಎಂ ಭೇಟಿ

ಬೆಂಗಳೂರು: ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿರುವ ನಡುವೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಂದು ಬಿಬಿಎಂಪಿಯ ವಾರ್ ರೂಮ್‌ಗೆ ಭೇಟಿ ನೀಡಿ ಮಳೆ ಹಾನಿಯ ಸ್ಥಿತಿಗತಿ ಪರಿಶೀಲಿಸಿದರು.

ಅವರು ಕಂಟ್ರೋಲ್ ರೂಮ್‌ನಲ್ಲಿ ಮಾಹಿತಿ ಸಂಗ್ರಹಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಸಭೆ ನಡೆಸಿದರು. ಮಳೆ ಪರಿಣಾಮಿತ ಪ್ರದೇಶಗಳ ಬಗ್ಗೆ ಬೃಹತ್ ಪರಿಶೀಲನೆ ನಡೆಸಿದ ನಂತರ, ಸಿಎಂ ಸಿದ್ದರಾಮಯ್ಯ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

RELATED ARTICLES
- Advertisment -
Google search engine

Most Popular